ಉಳಿದವರು ಕಂಡಂತೆ
ULIDAVARU KANDATHE
ರಕ್ಷಿತ್ ಶೆಟ್ಟಿ
೨೦೧೪ ರಲ್ಲಿ “ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ” ಯಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಕ್ಷಿತ್ ಶೆಟ್ಟಿ, “ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಅಲ್ಲದೆ ಆ ಚಿತ್ರದಲ್ಲಿ ನಾಯಕನಾದರು. ರಿಕಿ (೨೦೧೬), ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬), ಕಿರಿಕ್ ಪಾರ್ಟಿ ( ೨೦೧೬) ಈ ಮೂರೂ ಚಿತ್ರಗಳು ಅಪಾರ ಯಶಸ್ಸಾಗಿ ರಕ್ಚಿತ್ ಅವರನ್ನು ಚಿತ್ರರಂಗದ ಪ್ರಯೋಗ ಶೀಲ ನಟರಾಗಿ, ನಿರ್ದೇಶಕರಾಗಿ ಗುರುತಿಸಿತು. ಅವನೇ ಶ್ರೀಮನ್ ನಾರಾಯಣ, ಚಾರ್ಲಿ ೭೭೭ ಅವರ ನಿರ್ದೇಶನದ ಮಹತ್ವದ ಚಿತ್ರಗಳು.