ಮುಂಗಾರು ಮಳೆ
ಮುಂಗಾರು ಮಳೆ
ಯೋಗರಾಜ್ ಭಟ್
ಯೋಗರಾಜ್ ಭಟ್:ಕರ್ನಾಟಕದ ಉಡುಪಿಜಿಲ್ಲೆಯ ಮಂದರ್ತಿಯಲ್ಲಿ ಜನನ. ೨೦೦೬ ರಲ್ಲಿ ಮುಂಗಾರು ಮಳೆಯ ನಂತರ, ನಿರ್ದೇಶಕರಾಗಿ, ಗೀತರಚನಕಾರರಾಗಿ, ನಿರ್ಮಾಪಕರಾಗಿ ಜನಪ್ರಿಯರಾದರು. ಕನ್ನಡ ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸುವಲ್ಲಿ ಸದಾ ಮುಂದು. ಗಾಳಿಪಟ, ಡ್ರಾಮಾ,ಪಂಚರಂಗಿ ಸೇರಿದಂತೆ ಹಲವಾರು ಸಿನಿಮಾಗಳು ಜನಪ್ರಿಯವಾಗಿವೆ.